Surya Mukundaraj

Surya Mukundaraj Advocate, Socio-political Activist & Politician.

26/02/2026

ಹಿ.ಇಹಿಹಿ ಅನ್ ಪಡ್

26/02/2026

ಇಸ್ರೇಲ್ ನಲ್ಲಿ ಮೋದಿಗೆ ಅವಮಾನ

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ Sowmya Reddy , ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ Mansoor Ali Khan , ವಿರಾಜಪೇಟೆಯ ಶಾಸಕರು ...
15/04/2024

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ Sowmya Reddy , ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ Mansoor Ali Khan , ವಿರಾಜಪೇಟೆಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ A.S Ponnanna ಅವರೊಂದಿಗೆ ನ್ಯಾಯಾಲಯಗಳಿಗೆ ತೆರಳಿ ವಕೀಲರ ಬೆಂಬಲ ಕೋರಲಾಯಿತು.

https://forms.gle/w6rJusvWbtUdM1wk7ಮಹಿಳೆಯರಿಗೆ ಸರ್ಕಾರದ ಯೋಜನೆಯು ಅನುಕೂಲವಾಗಿದೆಯೇ ಇಲ್ಲವೇ ನಿಮ್ಮ ಅಭಿಪ್ರಾಯ ತಿಳಿಸಿ...
26/12/2023

https://forms.gle/w6rJusvWbtUdM1wk7

ಮಹಿಳೆಯರಿಗೆ ಸರ್ಕಾರದ ಯೋಜನೆಯು ಅನುಕೂಲವಾಗಿದೆಯೇ ಇಲ್ಲವೇ ನಿಮ್ಮ ಅಭಿಪ್ರಾಯ ತಿಳಿಸಿ...

ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಅನೇಕರು ಅಪಸ್ವರವಿದೆ ಇದರ ಬಗ್ಗೆ ಅಧ್ಯಯನ ನಡೆಸುವ ದೃಷ್ಟಿಯಿಂದ ಈ ಪ್ರಶ್ನೆಗಳನ್ನು ರೂ....

18/09/2023
https://forms.gle/DLpEbeJmYYkr7Fv4Aಬೆಂಗಳೂರು ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮೇಲಿನ ಗೂಗಲ್ ಫಾರ್ಮ್ ಭರ್ತಿ ಮಾಡಿ....
18/09/2023

https://forms.gle/DLpEbeJmYYkr7Fv4A

ಬೆಂಗಳೂರು ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮೇಲಿನ ಗೂಗಲ್ ಫಾರ್ಮ್ ಭರ್ತಿ ಮಾಡಿ.

To enroll your name in the Bangalore Graduates Constituency voters list kindly fill the Google form.

To enroll in voters list fill the details

*ಪೋಕ್ಸೋ ಕೇಸ್ ಸಂತ್ರಸ್ತೆಯ ಹೆಸರು, ವಿಳಾಸ ಟ್ವೀಟ್ ಮಾಡಿದ ಯತ್ನಾಳ್ - ವಿಪಕ್ಷ ನಾಯಕನ ರೇಸ್‌ನಲ್ಲಿ ಇರುವವವರಿಗೆ ಇಷ್ಟೂ ಗೊತ್ತಿಲ್ವಾ?*https:/...
05/08/2023

*ಪೋಕ್ಸೋ ಕೇಸ್ ಸಂತ್ರಸ್ತೆಯ ಹೆಸರು, ವಿಳಾಸ ಟ್ವೀಟ್ ಮಾಡಿದ ಯತ್ನಾಳ್ - ವಿಪಕ್ಷ ನಾಯಕನ ರೇಸ್‌ನಲ್ಲಿ ಇರುವವವರಿಗೆ ಇಷ್ಟೂ ಗೊತ್ತಿಲ್ವಾ?*

https://publicnext.com/article/nid/Politics/Crime/?lang=kn&node=861586
*Download the App and know your city news* - https://bit.ly/3Aasldy

ಬೆಂಗಳೂರು: ಫೋಕ್ಸೋ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆ ಫೋಟೋ ಆಗಲಿ, ಆಕೆಯ ಹೆಸರನ್ನಗಾಲಿ ಎಲ್ಲೂ ಕೂಡ ಬಹಿರಂಗಪಡಿಸುವಂತಿಲ....

03/05/2023

* #ಬಜರಂಗದಳದ_ಕತೆ*

ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿರುವ ಯಾವುದೇ *ಸಂಘಟನೆಯಾದರೂ* ಸಹ ಅದನ್ನು *ಬ್ಯಾನ್* ಮಾಡುತ್ತೇವೆ, ಅದು *PFI* ಆಗಿರಲಿ, *ಬಜರಂಗದಳ* ಆಗಿರಲಿ ಎಂಬ *ಕಾಂಗ್ರೇಸ್ ಪ್ರಣಾಳಿಕೆ* ಬಂದೊಡನೆಯೇ *ಬಿಜೆಪಿಗೆ* ಎಲ್ಲಿಲ್ಲದ ಪ್ರೀತಿ ಇವಾಗ *ಬಜರಂಗದಳದ* ಮೇಲೆ ಬಂದಂತಿದೆ.
ಆದರೆ ಇದೇ *ಸಂಘ* ಮತ್ತು *ಬಿಜೆಪಿ* ಬಜರಂಗಿಗಳನ್ನು ಬಳಸಿ *ಬಿಸಾಡಿದ್ದು ಮರೆತಿಲ್ಲವಲ್ಲಾ‌* .

*ಒಕ್ಕಲಿಗ ಸಮುದಾಯದವರಾಗಿದ್ದ* ರಘು ಸಕಲೇಶಪುರ ಅವರ ಮೇಲೆ ಒತ್ತಡ ತಂದು *ಬಜರಂಗದಳ ಸಂಘಟನೆ* ಬಿಡುವಂತೆ ಮಾಡಲಾಗಿದೆ.
ಹಾಗೆ ಮಾಡಿದವರು ಒಂದು ಜಾತಿಯವರು, ಹಿಂದೆಯೂ ಕೂಡ *ಮಂಜುನಾಥ್ ಮಂಡ್ಯ* ಅವರನ್ನು ಸಹ ಹಾಗೆಯೇ ಒತ್ತಡ ತಂದು ಸಂಘಟನೆ ಬಿಡಿಸಿ ಆ ಜಾಗಕ್ಕೆ ಉತ್ತಮ ಕುಲದ *ಸೂರ್ಯನಾರಾಯಣನನ್ನು* ಕೂರಿಸಿದ್ದರು, ಆತ ಕುಳಿತ ಮೇಲೆ *ಬಜರಂಗದಳ ಸಂಘಟನೆಯು* ಕರ್ನಾಟಕದಲ್ಲಿ ದುರ್ಬಲವಾಗಿತ್ತು, ಅದನ್ನು ಮತ್ತೆ ಮೇಲೇಳುವಂತೆ ಮಾಡಿದವರು *ರಘು ಸಕಲೇಶಪುರ.*
ಇದೀಗ ಸಂಘಟನೆ ಬಲವಾಯ್ತಲ್ಲಾ, ಇವರ ಅವಶ್ಯಕತೆ ಇಲ್ಲಾ. ಅದಕ್ಕೆ ಒತ್ತಡ ತಂದು ಬಿಡಿಸಿದ್ದಾರೆ.

*ಬೆಂಗಳೂರಿನಲ್ಲಿ* ಹಿಂದುತ್ವದ ಕಹಳೆ ಮೊಳಗಿಸಿದ *ಬಜರಂಗದಳದ* ಯುವಕ *ನಾಗಮಂಗಲ ತೇಜಸ್ ಗೌಡ* ಅವರನ್ನು ಸಹ ಪಿತೂರಿ ಮಾಡಿ *ಸಂಘಟನೆಯಿಂದ ಹೊರಗಿಟ್ಟಿದ್ದಾರೆ* , ಅವರು *SDPI, PFI* ಅವರ ಟಾರ್ಗೆಟ್ ಆಗಿದ್ದು *ಸೂಕ್ಷ್ಮವಾದ ಪ್ರದೇಶದಲ್ಲೇ* ಬದುಕು ನಡೆಸುತ್ತಿದ್ದಾರೆ.
ಹೆಸರಲ್ಲೇ *ಗೌಡ* ಇಟ್ಕೊಂಡು ಹೋದರೆ ಸಂಘಟನೆಯಲ್ಲಿ ಬೆಲೆಕೊಡುವರೇ?

ಕೇಸರಿ ಶಾಲು ಹಾಕೊಂಡು ಹೋಗೋ ಬೇರೆ ಜಾತಿಯವರು *ಮಹೇಂದ್ರ ಕುಮಾರ್, ಮಂಜುನಾಥ್ ಮಂಡ್ಯ, ರಘು ಸಕಲೇಶಪುರ ಹಾಗೂ ತೇಜಸ್ ಗೌಡ* ಅವರನ್ನು ಓಡಿಸಿ ಅಲ್ಲೆಲ್ಲಾ ಮತ್ತೆ ಬ್ರಾ.... ಕೂರಿಸಿದಾಗ ಇವರಿಗೆ *ಬಜರಂಗದಳದ* ಬಗೆಗೆ ಯಾವುದೇ ಪ್ರೀತಿ ಇರಲಿಲ್ಲಾ. ಹೋಗಲಿ *ಕರ್ನಾಟಕದಿಂದ ಬಿಜೆಪಿಯು* ಯಾವ *ಬಜರಂಗದಳದ ವ್ಯಕ್ತಿಗಳಿಗೆ* ರಾಜಕೀಯವಾಗಿ ಟಿಕೆಟ್ ನೀಡಿದೆ? ಬರಿ *ಬೀದಿಹೆಣದ* ಟಿಕೆಟ್ ನೀಡಿದೆ ಅಷ್ಟೇ.
ಧರ್ಮಗಳ ನಡುವಿನ ಜಗಳಕ್ಕೆ *ಬಜರಂಗದಳವನ್ನು* ಬಳಸಿಕೊಂಡಿದ್ದಾರೆ. ಅಲ್ಲಿನ ಹುಡುಗರ ಮೇಲೆ *ಹೆಚ್ಚು ಕೇಸುಗಳು* ದಾಖಲಾಗಿದ್ದು ಸಹ *ಬಿಜೆಪಿ ಆಡಳಿತದ* ಕಾಲದಲ್ಲೇ ಅನ್ನೋದನ್ನ ಮರೆಯಬಾರದಲ್ವಾ. *ಧರ್ಮದ ಹೆಸರಿನಲ್ಲಿ* ಪ್ರಚೋದಿಸಿ ಯಥಾಪ್ರಕಾರವಾಗಿ *ತಲ್ವಾರ್* ತಗೊಂಡು ಹೋದವರು ಬಜರಂಗದಳದವರೇ ಆಗಿದ್ದಾರೆ, ಆದರೆ ಆ ಸಂಘಟನೆಯ ಮುಖ್ಯಸ್ಥರ *ಮಕ್ಕಳೆಲ್ಲಾ* ಯಾವ ಹೋರಾಟವನ್ನೂ ಮಾಡುತ್ತಿಲ್ಲಾ. ಬಜರಂಗದಳದ ಹುಚ್ಚು ಹತ್ತಿಸಿಕೊಂಡ ಹುಡುಗರ ಕಥೆ ಏನಾಗಿದೆ? ಅವರು ಅಧಿಕಾರ ತಗೊಂಡು ಅವರ ಮನೆ ಮಕ್ಕಳ ಕೈಗೆ ಕಂಪ್ಯೂಟರ್ ಕೊಟ್ಟು ಸಾಫ್ಟ್‌ವೇರ್ ಇಂಜಿನಿಯರ್ ಮಾಡುತ್ತಿದ್ದಾರೆ‌, *ಕೆಲವರ್ಗದವರ* ಮಕ್ಕಳನ್ನು *ಬಜರಂಗದಳದ* ಹೆಸರಿನಲ್ಲಿ ಹೋರಾಟಕ್ಕೆ ಬಿಟ್ಟಿದ್ದಾರೆ. ಇಂತಹದ್ದನ್ನು ಬ್ಯಾನ್ ಮಾಡೋದರಿಂದ *ಕೆಳವರ್ಗದವರ ಅಮಾಯಕ ಯುವಕರ ಜೀವ, ಜೀವನ ಉಳಿಯುತ್ತದಲ್ಲವಾ? ತಪ್ಪೇನು* ? ಅಷ್ಟೊಂದು ಧರ್ಮದ ಒಲವಿದ್ರೆ ಅಧಿಕಾರ ಪಡೆಯುತ್ತಿರುವ *ಬ್ರಾಹ್ಮಣರು* ಮತ್ತವರ ಮಕ್ಕಳು ಹೋರಾಟ ಮಾಡಲಿ.

*ಕರ್ನಾಟಕದ ಮತದಾರರು ಸೂಕ್ಷ್ಮವಾಗಿ ಯೋಚಿಸಿ,* ಬಜರಂಗದಳದ ಹೆಸರನ್ನು *ಮುನ್ನಲೆಗೆ* ತಂದು ಬಿಜೆಪಿ ತನ್ನೆಲ್ಲಾ *ತಪ್ಪುಗಳಿಗೆ ತೇಪೆ* ಹಾಕುವ ಪ್ರಯತ್ನ ಮಾಡುತ್ತಿದೆ.
ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿ.
ಇನ್ಮೇಲೆ ಅದರ ಕೂಗು ಒಂದೇ ಬಜರಂಗದಳ ಬ್ಯಾನ್ ಮಾಡ್ತಾರಂತೆ ಅಂತ.
ಆದರೆ ಬಿಜೆಪಿ ಬಜರಂಗದಳಕ್ಕಾಗಲಿ, ಹಿಂದೆ ಅದರ ಮುಖ್ಯಸ್ಥರಾಗಿದ್ದ *ಅನ್ಯವರ್ಗದವರಿಗೆ* ಮಾಡಿದ *ಮೋಸವಾಗಲಿ ಮರೆಯಬಾರದಾಗಿದೆ* .

ಪೆ ಎಂಎಲ್ಎ ಪೊಸ್ಟರ್ ಹೋರಾಟದ ಅಭಿಯಾನದಿಂದ ತುಮಕೂರು ನಗರ ಶಾಸಕರು ಅಸಮಾಧಾನಗೊಂಡು ಸುಳ್ಳು ಮೊಕದ್ದಮೆ ದಾಖಲು ಮಾಡಿಸಿ ತುಮಕೂರು ಜಿಲ್ಲಾ ಯುವ ಕಾಂಗ...
27/02/2023

ಪೆ ಎಂಎಲ್ಎ ಪೊಸ್ಟರ್ ಹೋರಾಟದ ಅಭಿಯಾನದಿಂದ ತುಮಕೂರು ನಗರ ಶಾಸಕರು ಅಸಮಾಧಾನಗೊಂಡು ಸುಳ್ಳು ಮೊಕದ್ದಮೆ ದಾಖಲು ಮಾಡಿಸಿ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಮಠ್ ಮತ್ತು ಪದಾಧಿಕಾರಿಯಾದ ಅಜರ್‌ರನ್ನು ಜೈಲಿಗೆ ಹಾಕಿಸಿದ್ದರು. ಶನಿವಾರ ತಡರಾತ್ರಿ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದಾಗ ಇಬ್ಬರಿಗೂ ವಕೀಲ ಮಹಾವೀರ ಜೈನ್ ಮತ್ತು ನಾನು ಜಾಮೀನು ಅರ್ಜಿ ಸಲ್ಲಿಸಿದ್ದೆವು. ಇಂದು ವಿಚಾರಣೆ ನಡೆಸಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು. ಜೈಲಿನಿಂದ ಬಿಡುಗಡೆಯಾದ ಸಂದರ್ಭ.

 #ತುಮಕೂರು_ಗ್ರಾಮಾಂತರಕ್ಕಾಗಿ  ಸೂರ್ಯ ಮುಕುಂದರಾಜ್.ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ:
26/02/2023

#ತುಮಕೂರು_ಗ್ರಾಮಾಂತರಕ್ಕಾಗಿ ಸೂರ್ಯ ಮುಕುಂದರಾಜ್.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ:

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಆಕಾಂಕ್ಷಿಯಾಗಿ ಸ್ಪರ್ಧಿಸ ಬಯಸುವ ಸೂರ್ಯ ಮುಕುಂದರಾಜ್ (/Surya Mukundaraj) ಮೂಲತಃ .....

26/02/2023

Advocate Surya Mukundraj Reacts To TV9 On DK Ravi's Text Message To Rohini Sindhuri‘ನಾನು ಸತ್ತ ನಂತ್ರ ನೀನು ಬರಬೇಕು, ಮುತ್ತು ಕೊಡ್ಬೇಕು’ - ‘ರೋಹಿಣಿ ಸಿಂಧೂರಿಗೆ ಡಿ.ಕೆ ರ...

Address

Nagarabhavi
Bangalore
560072

Alerts

Be the first to know and let us send you an email when Surya Mukundaraj posts news and promotions. Your email address will not be used for any other purpose, and you can unsubscribe at any time.

Contact The Practice

Send a message to Surya Mukundaraj:

Share